tag:blogger.com,1999:blog-7964797239141774689.post6001633091888302406..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger23125tag:blogger.com,1999:blog-7964797239141774689.post-86885434739539482072014-10-23T17:30:50.132+05:302014-10-23T17:30:50.132+05:30Enri innu anta mamatamayi hrudaya irroru sigtara.....Enri innu anta mamatamayi hrudaya irroru sigtara......!!?Anonymoushttps://www.blogger.com/profile/10854837231873464774noreply@blogger.comtag:blogger.com,1999:blog-7964797239141774689.post-8941201025338246692013-06-08T16:32:40.227+05:302013-06-08T16:32:40.227+05:30naan innondu sala ee story odide nijvalu thumba ch...naan innondu sala ee story odide nijvalu thumba chennagide simply superb kanri Anonymoushttps://www.blogger.com/profile/08962483471554333193noreply@blogger.comtag:blogger.com,1999:blog-7964797239141774689.post-82728930700138306322013-04-16T15:22:01.333+05:302013-04-16T15:22:01.333+05:30no words... sandhya...!! Simply superb..!!no words... sandhya...!! Simply superb..!!Prashant Hegdehttps://www.blogger.com/profile/13801887981595646523noreply@blogger.comtag:blogger.com,1999:blog-7964797239141774689.post-90470382791759315392013-04-02T16:34:47.810+05:302013-04-02T16:34:47.810+05:30its relay niceits relay niceAnonymoushttps://www.blogger.com/profile/08962483471554333193noreply@blogger.comtag:blogger.com,1999:blog-7964797239141774689.post-51609556921809640422013-03-24T21:37:47.705+05:302013-03-24T21:37:47.705+05:30ಸಂಧಾಯಕ್ಕಾ ತುಂಬಾ ಚೆನ್ನಾಗಿದ್ದು...... ಈ ಲೇಖನ ಓದಿದವರು ...ಸಂಧಾಯಕ್ಕಾ ತುಂಬಾ ಚೆನ್ನಾಗಿದ್ದು...... ಈ ಲೇಖನ ಓದಿದವರು ಯಾರಾದ್ರೂ ನಿಂಗೆ ಮದುವೆ ಆಜಿಲ್ಲೆ ಹೇಳಲ್ಲೆ ಸಾಧ್ಯ ಇಲ್ಲೆ.....Anonymoushttps://www.blogger.com/profile/01919967071702463186noreply@blogger.comtag:blogger.com,1999:blog-7964797239141774689.post-56515204777194800742013-03-20T20:03:02.754+05:302013-03-20T20:03:02.754+05:30ಹಾಯ್ ಪುಟ್ಟಾ,
ನಿನ್ನ ಬರವಣಿಗೆಯನ್ನು ಓದುತ್ತಿದ್ದರೆ ನಾನು...ಹಾಯ್ ಪುಟ್ಟಾ,<br /><br />ನಿನ್ನ ಬರವಣಿಗೆಯನ್ನು ಓದುತ್ತಿದ್ದರೆ ನಾನು ನಿನಗಿಂತ ದೊಡ್ಡವಳೆಂದು ಹೇಳಿಕೊಳ್ಳುವುದೇ ಅಲ್ಲ.ಎಂಥಾ ಅನುಭವದ ಬರಹಗಳು ಅಬ್ಬಾ! ಪುಟ್ಟ ಪೋರಿಯ ಖಜಾನೆಯಲ್ಲಿ ಏನೇನು ಸರಕುಗಳಿವೆಯೋ ! ನಿನ್ನ ಬರಹದಲ್ಲಿನ ಪ್ರೌಢಿಮೆಗೆ ನನ್ನ ಮೆಚ್ಚಿಗೆಯ ಮುತ್ತುಗಳು.<br />ಆದರೆ ಸಂದ್ಯಾ, ಇಂಥಾ ಸೊಸೆಯಂದಿರೂ ಇರುತ್ತಾರಾ? ವಾಸ್ತವಕ್ಕೆ ಸ್ವ.......ಲ್ಪ ದೂರ ಅಂತ ಅನಿಸುತ್ತದೆ.ಇರಲಿ ಏನೇ ಆದರೂ ಅದನ್ನೇ ವಾಸ್ತವವಾಗಿಸುವ ವಾತಾವರಣ ಮೂಡಲಿ.<br />ಭಾಷೆ ಮತ್ತು ಭಾವ super!nanda hegdehttps://www.blogger.com/profile/13663929687979605338noreply@blogger.comtag:blogger.com,1999:blog-7964797239141774689.post-38169964521943325602013-03-20T15:45:14.291+05:302013-03-20T15:45:14.291+05:30ಬೇಂದ್ರೆಯವರ ಒಳ್ಳೆಯ ಸಾಲುಗಳು ಇವು. ಆಕೆ ಒಂದು ಹಂತದವರೆಗೆ ...ಬೇಂದ್ರೆಯವರ ಒಳ್ಳೆಯ ಸಾಲುಗಳು ಇವು. ಆಕೆ ಒಂದು ಹಂತದವರೆಗೆ ತನ್ನೆಲ್ಲ ಭಾವನೆಗಳನ್ನು ಮುಚ್ಚಿಟ್ಟಳು. ಆದರೆ ಯಾವಾಗ ಸಂಸಾರದ ಚೌಕಟ್ಟೇ ಕಿತ್ತು ಹೋಗುವ ಭಯ ಶುರುವಾಯಿತೋ ಆಗ ಭಾವನೆಗಳ ಕಟ್ಟೆಯೊಡೆಯಿತು ಅಲ್ಲವಾ ... <br />Thank you Prakashannaಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-52117155116418436192013-03-20T15:42:08.253+05:302013-03-20T15:42:08.253+05:30ಹಿಂದಿನ ಖುಷಿ ನೋಡಲಷ್ಟೇ ಚಂದ ಈಗ.. ಮುಂದಿನ ದಿನಗಳಲ್ಲಿ ನೀನ...ಹಿಂದಿನ ಖುಷಿ ನೋಡಲಷ್ಟೇ ಚಂದ ಈಗ.. ಮುಂದಿನ ದಿನಗಳಲ್ಲಿ ನೀನಂದಂಥಹ ಖುಷಿಯ ಬೆಳಕು ಮತ್ತೆ ಬರಬಹುದೇನೋ ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-11664423628659654242013-03-20T15:39:59.294+05:302013-03-20T15:39:59.294+05:30ಹಣ ಒಳ್ಳೆತನವನ್ನು , ಕೆಟ್ಟಗುಣವನ್ನು ಎರಡನ್ನು ಕಲಿಸಬಹುದು....ಹಣ ಒಳ್ಳೆತನವನ್ನು , ಕೆಟ್ಟಗುಣವನ್ನು ಎರಡನ್ನು ಕಲಿಸಬಹುದು. ಆಯ್ಕೆ ನಮ್ಮದಿರಬೇಕು. ಹಣದ ಬಿಸಿ ನೀವಂದಂತೆ ಭಾವನೆಗಳ ಕಡಲನ್ನು ಆವಿಯಾಗಿಸಿದರೆ ಇಲ್ಲಿಯ ಮಗನಂಥವರು ಸಿಗಬಹುದೇನೋ ಅಲ್ಲವಾ .. <br />Thank youಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-53185113098808026032013-03-20T15:35:21.906+05:302013-03-20T15:35:21.906+05:30ಹಣದ ಮದ ನೆತ್ತಿಗೇರದ ಮನುಷ್ಯ ಬಹುಶಃ ಬದಲಾಗಲಾರ ರಾಘವ..
Th...ಹಣದ ಮದ ನೆತ್ತಿಗೇರದ ಮನುಷ್ಯ ಬಹುಶಃ ಬದಲಾಗಲಾರ ರಾಘವ.. <br />Thank you ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-49152212312563785052013-03-18T14:06:49.651+05:302013-03-18T14:06:49.651+05:30ಸಂಧ್ಯಾ ಡಾರ್ಲಿಂಗ್
ನಿನ್ನ ಕಥೆಯ ನಾಯಕಿಯಂತಹ ಸೊಸೆ ಎಲ್ಲ ಅತ...ಸಂಧ್ಯಾ ಡಾರ್ಲಿಂಗ್<br />ನಿನ್ನ ಕಥೆಯ ನಾಯಕಿಯಂತಹ ಸೊಸೆ ಎಲ್ಲ ಅತ್ತೆಮ್ಮಂದಿರಿಗೂ ಸಿಕ್ಕರೆ ಯಾವ ವೃದ್ದ ತಂದೆ ತಾಯಿಗಳು ಅನಾಥಾಶ್ರಮದ ಬಾಗಿಲ ಕಡೆ ಮುಖವೂ ಮಾಡುವುದಿಲ್ಲ ನೋಡು.. ಈ ಸೊಸೆಯ ಪಾತ್ರ ಸಮಾಜಕ್ಕೆ ಮಾದರಿ...<br />ಒಳ್ಳೆ ನಿರೂಪಣೆ... ಚಂದ ಬರ್ದಿದ್ದಿ.. ಸೊಸೆಯ ನಿರ್ಧಾರ ಶ್ಲಾಘನೀಯ... ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7964797239141774689.post-46758576582195314982013-03-18T13:09:28.002+05:302013-03-18T13:09:28.002+05:30ನಮ್ಮ ಬಾಲ್ಯದಲ್ಲಿ ದುಡ್ಡಿಲ್ಲದೆ ಪೇಟೆಯಲ್ಲಿ ತಿರುಗಿ ಎಲ್ಲದ...ನಮ್ಮ ಬಾಲ್ಯದಲ್ಲಿ ದುಡ್ಡಿಲ್ಲದೆ ಪೇಟೆಯಲ್ಲಿ ತಿರುಗಿ ಎಲ್ಲದನ್ನೂ ಕಣ್ಣಿನಲ್ಲೇ ನೋಡಿ ಆನಂದಿಸಿ, ಎಲ್ಲೋ ಅಪರೂಪಕ್ಕೆ, ಹಬ್ಬಕ್ಕೆ ಹೊಸ ಬಟ್ಟೆ ತಂದ ಖುಷಿ ಈಗ ಬೇಕೆಂದಾಗ ಹೋಗಿ, ಕಣ್ಣಿಗೆ ಚಂದ ಕಂಡ ಬಟ್ಟೆ ತಂದಲ್ಲಿದೆಯೇ...?!?<br />ನಿನ್ನ ಈ ಮಾತುಗಳು ನಿಜ ಕಾವ್ಯ. ಯೋಚಿಸುವಂತೆ ಮಾಡುತ್ತಿದೆ, .<br />thank you .. <br />ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-43900874730180144662013-03-18T13:00:22.731+05:302013-03-18T13:00:22.731+05:30ಸಂಧ್ಯಕ್ಕಾ ... ಒಳ್ಳೆಯ ಬರಹ.... ಭಾವನೆಗಳು, ಮೌಲ್ಯಗಳು ಚೆ...ಸಂಧ್ಯಕ್ಕಾ ... ಒಳ್ಳೆಯ ಬರಹ.... ಭಾವನೆಗಳು, ಮೌಲ್ಯಗಳು ಚೆನ್ನಾಗಿ ಮೂಡಿ ಬಂದಿವೆ .... ಮಗ ಕುರುಡು ಕಾಂಚಾಣದ ಬೆನ್ನಿಗೆ ಬಿದ್ದರೆ ಸೊಸೆ ಅತ್ತೆಗೆ ತಾಯಿಯಾದಳು.... <br />ನೆಮ್ಮದಿ ಇರುವುದು ಒಡನಾಟ, ಪ್ರೀತಿಯಲ್ಲಿ.. ಅಷ್ಟು ಬದುಕಲು ಸಾಕಷ್ಟು ದುಡ್ಡು ಇದ್ದರೆ ನೆಮ್ಮದಿಯಿರುತ್ತೆ .... ದುಡ್ಡು ಜಾಸ್ತಿ ಆದಂತೆ ನೆಮ್ಮದಿ ಕಡಿಮೆಯಾಗುತ್ತೆ... ಇದು ನನ್ನ ಅಭಿಮತ... ನಮ್ಮ ಬಾಲ್ಯದಲ್ಲಿ ದುಡ್ಡಿಲ್ಲದೆ ಪೇಟೆಯಲ್ಲಿ ತಿರುಗಿ ಎಲ್ಲದನ್ನೂ ಕಣ್ಣಿನಲ್ಲೇ ನೋಡಿ ಆನಂದಿಸಿ, ಎಲ್ಲೋ ಅಪರೂಪಕ್ಕೆ, ಹಬ್ಬಕ್ಕೆ ಹೊಸ ಬಟ್ಟೆ ತಂದ ಖುಷಿ ಈಗ ಬೇಕೆಂದಾಗ ಹೋಗಿ, ಕಣ್ಣಿಗೆ ಚಂದ ಕಂಡ ಬಟ್ಟೆ ತಂದಲ್ಲಿದೆಯೇ...?!? ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7964797239141774689.post-21660038764487026052013-03-18T10:56:46.094+05:302013-03-18T10:56:46.094+05:30Thanks Srikantanna,,, 5o ra khushige shuba koridda...Thanks Srikantanna,,, 5o ra khushige shuba koriddakke...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-80814065928883009552013-03-16T12:07:58.790+05:302013-03-16T12:07:58.790+05:30ಲೇಖನಗಳು ಶುರುವಾದಾಗ ಆರಂಭದಲ್ಲಿ ಸಂತಸ ತುಂಬಿ ಬರುತ್ತೆ.. ನ...ಲೇಖನಗಳು ಶುರುವಾದಾಗ ಆರಂಭದಲ್ಲಿ ಸಂತಸ ತುಂಬಿ ಬರುತ್ತೆ.. ನಿಧಾನವಾಗಿ ದಾಪುಗಾಲು ಇಡುತ್ತ ಹೋಗುವಾಗ ಖುಷಿಯಾಗುತ್ತದೆ. ಪ್ರತಿಯೊಂದು ಮೈಲುಗಲ್ಲುಗಳು ನಮ್ಮಲ್ಲಿನ ಭಾವಗಳನ್ನು ಗುರುತಿಸುತ್ತಾ ಹೋಗುತ್ತದೆ. <br /><br />ಅರ್ಧ ಶತಕದ ಸಂಭ್ರಮದಲ್ಲಿ ಸಂಧ್ಯೆಯಂಗಳದಿ ಬ್ಲಾಗ್ ರಂಗವಲ್ಲಿಯನ್ನು ಹಾಸಿ ಓದುಗರ ಮನಸ್ಸನ್ನು ಸೆಳೆಯುತ್ತಿದೆ. ಈ ಮೈಲುಗಲ್ಲಿನ ಈ ಲೇಖನ ನಿಜವಾಗಿಯೂ ಈ ಬ್ಲಾಗಿಗೊಂದು ಕಲಶ ಪ್ರಾಯ. ಅಭಿನಂದನೆಗಳು ಪುಟ್ಟಿ ಚಂದವಾಗಿ ಹರಡಲಿ ಮನದ ರಂಗವಲ್ಲಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7964797239141774689.post-20421219404326392962013-03-16T11:29:11.431+05:302013-03-16T11:29:11.431+05:30 ತುಂಬಾ ಚೆನ್ನಾಗಿದೆ ಕಥೆ... ಯಾರ ಜೀವನದಲ್ಲೂ ಬರದಿರಲಿ ಇಂತ... ತುಂಬಾ ಚೆನ್ನಾಗಿದೆ ಕಥೆ... ಯಾರ ಜೀವನದಲ್ಲೂ ಬರದಿರಲಿ ಇಂತಹ ಘಟನೆಗಳು... ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7964797239141774689.post-72378564934790358482013-03-16T11:21:14.649+05:302013-03-16T11:21:14.649+05:30ಬದುಕಿನಲ್ಲಿ ಬೆಲೆ ಯಾವುದಕ್ಕೆ ಕೊಡಬೇಕು ಎನ್ನುವುದನ್ನು ನಿಮ...ಬದುಕಿನಲ್ಲಿ ಬೆಲೆ ಯಾವುದಕ್ಕೆ ಕೊಡಬೇಕು ಎನ್ನುವುದನ್ನು ನಿಮ್ಮ ಕತೆ ಚೆನ್ನಾಗಿ ಹೇಳುತ್ತದೆ. ನಿಮ್ಮ ಕಥಾನಾಯಕಿಯ ಭಾವನೆ ಹಾಗು ಧೈರ್ಯ ಮೆಚ್ಚುವಂತಹವು. ಒಂದು ಉತ್ತಮ ಕತೆಗಾಗಿ ಅಭಿನಂದಣೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7964797239141774689.post-63504231099734530902013-03-16T07:52:32.395+05:302013-03-16T07:52:32.395+05:30tumba chennagi, bhavanatmakavagi barediddeera:)I l...tumba chennagi, bhavanatmakavagi barediddeera:)I love it. Vinayakhttps://www.blogger.com/profile/07217176140259919745noreply@blogger.comtag:blogger.com,1999:blog-7964797239141774689.post-42559345052723775492013-03-15T20:17:37.640+05:302013-03-15T20:17:37.640+05:30ಪುಟ್ಟ ತಂಗಿಯ ಬತ್ತಳಿಕೆಯಲ್ಲಿ ಎಂತಹ ವಿಚಾರಗಳ ಮಂಥನ ಇದೆ. ಅ...ಪುಟ್ಟ ತಂಗಿಯ ಬತ್ತಳಿಕೆಯಲ್ಲಿ ಎಂತಹ ವಿಚಾರಗಳ ಮಂಥನ ಇದೆ. ಅಬ್ಬ ಓದುತ್ತಿದ್ದರೆ ಮನಸ್ಸು ಭಾರವಾಗುತ್ತದೆ. ಬಹಳ ಒಳ್ಳೆಯ ಲೇಖನ ಪ್ರತೀ ಕುಟುಂಬದವರು ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಕೇವಲ ಜೀವನದ ಶೋಕಿಗಾಗಿ ಹೆತ್ತವರನ್ನು ಕೈಷ್ಟವಾಗಿ ಕಾಣುವ ಇಂತಹ ಮಕ್ಕಳಿಗೆ ಧಿಕ್ಕಾರವಿರಲಿ ಆಲ್ವಾ ಒಳ್ಳೆಯ ಲೇಖನ ಬರೆದ ತಂಗಿಗೆ ಜೈ ಜೈ ಹೊ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7964797239141774689.post-57848466425892008052013-03-15T19:36:17.138+05:302013-03-15T19:36:17.138+05:30"ಕುರುಡು ಕಾಂಚಾಣ ಕುಣಿಯುತಲಿತ್ತೊ..
ಕಾಲಿಗೆ ಬಿದ್ದವರ..."ಕುರುಡು ಕಾಂಚಾಣ ಕುಣಿಯುತಲಿತ್ತೊ..<br />ಕಾಲಿಗೆ ಬಿದ್ದವರ ತುಳಿಯುತಲಿತ್ತೊ..."<br /><br />ಬೇಂದ್ರೆ ಅಜ್ಜನ ಹಾಡುಗಳ ಸಾಲು ನೆನಪಾಯಿತು..<br /><br />ಭಾವನೆಗಳ ತಾಕಲಾಟ<br />ಬಹಳ ಚೆನ್ನಾಗಿ ಬಿಂಬಿತವಾಗಿದೆ..<br /><br />ಅಭಿನಂದನೆಗಳು ....<br />Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7964797239141774689.post-49824416420103452372013-03-15T19:21:51.327+05:302013-03-15T19:21:51.327+05:30ಕಳೆದು ಹೋದ ಆ ದಿನಗಳು ಮತ್ತೆ ಜೊತೆಯಾಗಲಿ...
ಖುಷಿಯ ಗಾಳಿಪಟ...ಕಳೆದು ಹೋದ ಆ ದಿನಗಳು ಮತ್ತೆ ಜೊತೆಯಾಗಲಿ...<br />ಖುಷಿಯ ಗಾಳಿಪಟ ಅಮ್ಮ ಮಗಳ ಮೊಗದ ನಗುವಲ್ಲಿ ಮತ್ತೆ ಹಾರಾಡಲಿ...<br />ಇಷ್ಟವಾಯಿತು...ಭಾವ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-7964797239141774689.post-38639847789407828822013-03-15T18:40:17.377+05:302013-03-15T18:40:17.377+05:30ಕೆಲವು ಕಾಲ ಮೌನದ ಅಲೆಗಳು ಮನದ ಕಡಲಲ್ಲಿ ಬಡಿಯಲು ಶುರುಮಾಡಿದ...ಕೆಲವು ಕಾಲ ಮೌನದ ಅಲೆಗಳು ಮನದ ಕಡಲಲ್ಲಿ ಬಡಿಯಲು ಶುರುಮಾಡಿದವು. ಸೂಪರ್ ಎಸ್ ಪಿ. ತುಂಬಾ ಸುಂದರ ಬರಹ. ಕಣ್ಣಲ್ಲಿನ ಹನಿ ಬೀಳಲೋ ಬೇಡವೋ ಎಂದು ಯೋಚಿಸುತ್ತ ಕುಳಿತಿದೆ . ಕಾರಣ ಒಂದು ಸಾಲನ್ನು ಓದಿ ಹನಿಗಳು ಬಿದ್ದರೆ ಮುಂದಿನ ಸಾಲುಗಳಿಗೆ ಏನು ಮಾಡಬೇಕು ಎನ್ನುವ ಗೊಂದಲ. <br />ನಿಜ ಹಣದ ಹಿಂದೆ ಓಡಿದಾಗ ಬಾಕಿ ಭಾವನೆಗಳ ಕಡಲು ಬತ್ತಿ ಹೋಗುತ್ತವೆ. ಇಲ್ಲಿ ಮಗಳಾದ ಸೊಸೆಯ ಬಗ್ಗೆ ಹೃದಯ ತುಂಬಿ ಬರುತ್ತದೆ. ಬೆನ್ನು ತಟ್ಟಬೇಕು ಎನ್ನಿಸುತ್ತದೆ ಅಂತಹ ಮನಸುಳ್ಳ ಮಗಳಿಗೆ. ಒಳ್ಳೆಯ ಲೇಖನ ಅಭಿನಂದನೆಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7964797239141774689.post-76237497051057614632013-03-15T18:18:41.941+05:302013-03-15T18:18:41.941+05:30ಜೀವನವೇ ಹಾಗೆ.....
ಈಗ ನಮ್ಮನ್ನೇ ಉದಾಹರಣೆಗೆ ಇಟ್ಟುಕೊಂಡರೆ...ಜೀವನವೇ ಹಾಗೆ.....<br />ಈಗ ನಮ್ಮನ್ನೇ ಉದಾಹರಣೆಗೆ ಇಟ್ಟುಕೊಂಡರೆ ಚಿಕ್ಕಂದಿನಲ್ಲಿ ನಾವು <br />ಮಾಡುವ ಚೇಷ್ಟೆಗಳು ಸುಖಾ ಸುಮ್ಮನೆ ಪಡುವ ಸಂತೋಷಗಳು,ನಮ್ಮ ಏಮುಗಳು <br />ಗೇಮುಗಳು.. ಯಾವುದು ಮೊದಲಿನ ಹಾಗೆ ಉಳಿದುಕೊಂಡಿದೆ ಈಗ...<br />ಕಾಲದ ಜೊತೆ ಜೊತೆಗೆ ಮಬ್ಬಾಗಿ ಬಿಟ್ಟಿದೆಯೇನೋ... ಎಷ್ಟೋ ಬಾರಿ ನಾನೇ ಅಂದುಕೊಂಡಿದ್ದೇನೆ... ಪ್ರತಿಷ್ಟೆಯ ಹೆಸರನ್ನು ಮೇಲು ಮಾಡಿ ನಮ್ಮ ತನವನ್ನು ಬಿಟ್ಟಿಬಿಡುವುದು ಎಂತಹ ದುಃಖದ ವಿಷಯ ಅಲ್ವಾ...?<br />ಹಣವು ಮನುಷ್ಯನನ್ನು ಬದಲಿಸುವುದೇ ಸಾಬೀತಾ?....<br /><br />ಒಳ್ಳೆಯ ಬರಹ ಸಂಧ್ಯಾ...<br />ಶುಕ್ರಿಯಾ....<br />ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com