tag:blogger.com,1999:blog-7964797239141774689.post7548676860813176579..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger7125tag:blogger.com,1999:blog-7964797239141774689.post-15422321993494058312012-07-10T18:16:33.362+05:302012-07-10T18:16:33.362+05:30ಅಂಕೇಗೌಡರ ಸಾಧನೆಗೆ ನನ್ನ ಶರಣುಅಂಕೇಗೌಡರ ಸಾಧನೆಗೆ ನನ್ನ ಶರಣುಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7964797239141774689.post-3349273873733267112012-07-06T00:26:38.045+05:302012-07-06T00:26:38.045+05:30ಸಂಧ್ಯಾ ಪುಟ್ಟಾ ಬಹಳ ಚನ್ನಾಗಿ ವಿವರಣೆ ಮತ್ತು ಚಿತ್ರಗಳ ಪೋಣ...ಸಂಧ್ಯಾ ಪುಟ್ಟಾ ಬಹಳ ಚನ್ನಾಗಿ ವಿವರಣೆ ಮತ್ತು ಚಿತ್ರಗಳ ಪೋಣಿಕೆಯ ಮೂಲಕ ಲೇಖನ ಪ್ರಸ್ತುತ ಪಡಿಸಿದ್ದೀಯಾ... ಮತ್ತೊಮ್ಮೆ ನಿಮ್ಮೆಲ್ಲರೊಂದಿಗೆ ಪುಸ್ತಕ ದರ್ಬಾರಿಗೆ ಹೋದಹಾಗಾಯ್ತು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7964797239141774689.post-21942298169306957822012-06-29T09:54:03.295+05:302012-06-29T09:54:03.295+05:30ಮನೆಯ ಮುಂದೆ ರಂಗೋಲಿ..
ಮನೆಯ ಒಳಗಡೆ ಸಾಧನೆಯ ಹರಿಯಾಲಿ..
ಮನ...ಮನೆಯ ಮುಂದೆ ರಂಗೋಲಿ..<br />ಮನೆಯ ಒಳಗಡೆ ಸಾಧನೆಯ ಹರಿಯಾಲಿ..<br />ಮನ ಮಾತ್ರ ಏನು ಸಾಧಿಸಿಲ್ಲ ಅನ್ನುವ ಒಳ್ಳೆಯ ಸಂತರ ಭಾವ..<br />ಇವೆಲ್ಲ ಒಬ್ಬ ಮಾನವನಲ್ಲಿ ಕಾಣಬಹುದು ಎಂದು ಅರಿವಿರಲಿಲ್ಲ..<br />ಅಂತಹ ಮಹನೀಯರು ನಮ್ಮ ಶ್ರೀ ಅಂಕೆ ಗೌಡರು..<br />ಅವರ ಹವ್ಯಾಸ, ಸಾಧನೆ, ಯಾರಿಗೋ ಅಂಜದೆ ತಮ್ಮ ಕಾರ್ಯವನ್ನು ನಿಸ್ವಾರ್ಥದಿಂದ ಮಾಡು ಅವರು ಎಲ್ಲರಿಗೂ ಮಾರ್ಗದರ್ಶಿ..<br />ಸಂಧ್ಯೆಯ ಅಂಗಳದಲ್ಲಿ ಅರಳಿದ ಬ್ಲಾಗ್ ಪುಷ್ಪ..ಶ್ರೀ ಅಂಕೆ ಗೌಡರ ಸಾಧನೆಗೆ ಒಂದು ನಮನ ತಿಳಿಸಿದ ರೀತಿ ಶ್ಲಾಘನೀಯ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7964797239141774689.post-63659925851176029892012-06-29T07:37:37.954+05:302012-06-29T07:37:37.954+05:30ಅಂಕೇಗೌಡರ ಸಾಧನೆಗೆ ನನ್ನ ಶರಣು. ಈ ಟ್ರಿಪ ಮಿಸ್ ಆದದ್ದು ನನ...ಅಂಕೇಗೌಡರ ಸಾಧನೆಗೆ ನನ್ನ ಶರಣು. ಈ ಟ್ರಿಪ ಮಿಸ್ ಆದದ್ದು ನನಗೇ ಬೇಸರವಾಯಿತು.<br /><br />ಒಳ್ಳೆಯ ಬರಹ ಮತ್ತು ಉತ್ತಮ ಚಿತ್ರಗಳು.<br /><br />ನನ್ನ ಬ್ಲಾಗಿಗೂ ಸ್ವಾಗತ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7964797239141774689.post-4311266441727237422012-06-28T20:16:40.931+05:302012-06-28T20:16:40.931+05:30ನಿಮ್ಮ ಮನದ ಮಾತುಗಳನ್ನು ಸುಂದರ ಚಿತ್ರಗಳೊಡನೆ ಹೊಂದಿಸಿ ಸುಂ...ನಿಮ್ಮ ಮನದ ಮಾತುಗಳನ್ನು ಸುಂದರ ಚಿತ್ರಗಳೊಡನೆ ಹೊಂದಿಸಿ ಸುಂದರ ಚಿತ್ರಣ ನೀಡಿದ್ದೀರಿ ನಿಮಗೆ ಜೈ ಹೋbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7964797239141774689.post-80414666487112257442012-06-28T13:37:17.014+05:302012-06-28T13:37:17.014+05:30ಸಂಧ್ಯಾ ಶ್ರೀಧರ್ ಭಟ್;ಇಂತಹ ಅದ್ಭುತ ಸಾಧಕರ ಬಗ್ಗೆ ಏನು ಹೇಳ...ಸಂಧ್ಯಾ ಶ್ರೀಧರ್ ಭಟ್;ಇಂತಹ ಅದ್ಭುತ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವೂ.ಅವರು ಸಣ್ಣವರಿದ್ದಾಗ ಎರವಲು ಪಡೆದಿದ್ದ ಪುಸ್ತಕವೊಂದನ್ನು ಹಿಂದಿರುಗಿಸಲು ಸ್ವಲ್ಪ ತಡವಾದಾಗ ಹಿರಿಯರೊಬ್ಬರು 'ಪುಸ್ತಕವನ್ನು ಸರಿಯಾಗಿ ಹಿಂದಕ್ಕೆ ಕೊಡೋಕೆ ಆಗದಿದ್ದರೆ ಪುಸ್ತಕ ಯಾಕೆ ತೆಗೆದುಕೊಂಡುಹೋಗುತ್ತೀರಿ'ಎಂದಿದ್ದರಂತೆ.<br />ಆ ಮಾತುಗಳು ಅವರನ್ನು ಪುಸ್ತಕ ಸಂಗ್ರಹಿಸಲು ಪ್ರೇರೇಪಿಸಿತಂತೆ!<br />ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಆದಷ್ಟು ಬೇಗ ಅದು ಕಾರ್ಯ ರೂಪಕ್ಕೆ ಬರಲಿ.ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.ಧನ್ಯವಾದಗಳು.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7964797239141774689.post-54269299249746640502012-06-28T12:28:37.366+05:302012-06-28T12:28:37.366+05:30very nice!!!very nice!!!Anonymoushttps://www.blogger.com/profile/11393056953715059039noreply@blogger.com