tag:blogger.com,1999:blog-7964797239141774689.post858535459189706616..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: (ಕು)ರೂಪಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger4125tag:blogger.com,1999:blog-7964797239141774689.post-82839508150346666792015-04-01T20:42:55.611+05:302015-04-01T20:42:55.611+05:30ಚೆಂದದ ಕತೆ ಸಂದ್ಯಕ್ಕ.. ರೂಪ ಚೆನ್ನಾಗಿದ್ದು ಅಂತ ಇಷ್ಟ ಆದೋ...ಚೆಂದದ ಕತೆ ಸಂದ್ಯಕ್ಕ.. ರೂಪ ಚೆನ್ನಾಗಿದ್ದು ಅಂತ ಇಷ್ಟ ಆದೋರು ನಿಧಾನಕ್ಕೆ ಅವರ ಗುಣಗಳಿಂದ ದೂರವಾಗೋದು, ನೋಡಕ್ಕೆ ಚೆನ್ನಾಗಿಲ್ಲೆ ಅಂದ್ಕಂಡೋರು ಕ್ರಮೇಣ ತಮ್ಮ ಗುಣಗಳಿಂದ ನಿಧಾನಕ್ಕೆ ಇಷ್ಟ ಆಗೋದು ಸುಮಾರು ಸಲ ಆಯ್ದು :-) prashastihttps://www.blogger.com/profile/11208960340052384306noreply@blogger.comtag:blogger.com,1999:blog-7964797239141774689.post-10912780211899079992015-03-13T16:20:26.107+05:302015-03-13T16:20:26.107+05:30ಹೊರ ನೋಟದ ಕುರೂಪಕ್ಕಿಂತಲೂ ಒಳಗಿನ ಅಸಲೀ ಮಾನಸಿಕ ದರಿಧ್ರತೆಯ...ಹೊರ ನೋಟದ ಕುರೂಪಕ್ಕಿಂತಲೂ ಒಳಗಿನ ಅಸಲೀ ಮಾನಸಿಕ ದರಿಧ್ರತೆಯಿಂದಲೇ ಹಲವರು ಕುರೂಪಿಗಳು.<br />ಸಮಾನವಾಗಿ ನೋಡದ ಹೊರತು, ಹಂಚಿ ಬಾಳದ ಹೊರತು ಕುರೂಪವೆಂದೂ ಸ್ವರೂಪವಾಗದು.<br /><br />ಕಥನ ಮುಟ್ಟುಬೇಕಾದ ವಿಕಾರಿಗಳಿಗೆ ಮುಟ್ಟಿ ಕಣ್ಣಿಗಂಟಿದ ಏಕೀಕೃತ ಪೊರೆ ಹರೆಯಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7964797239141774689.post-58303580824559132322015-03-12T11:30:01.064+05:302015-03-12T11:30:01.064+05:30ತುಂಬಾ ಸೊಗಾಸಾದ ನಿರೂಪಣೆ :)ತುಂಬಾ ಸೊಗಾಸಾದ ನಿರೂಪಣೆ :)Chethan Khttps://www.blogger.com/profile/04405100451576250040noreply@blogger.comtag:blogger.com,1999:blog-7964797239141774689.post-36340355404270394942015-03-09T17:08:05.814+05:302015-03-09T17:08:05.814+05:30ನಮ್ಮ್ ಪೂಜಾರಪ್ಪ ಹೇಳ್ತಾ ಇದ್ರೂ ಸ್ನಾನ ಗೀನ ಎಲ್ಲಾ ದೇಹಕ್ಕ...ನಮ್ಮ್ ಪೂಜಾರಪ್ಪ ಹೇಳ್ತಾ ಇದ್ರೂ ಸ್ನಾನ ಗೀನ ಎಲ್ಲಾ ದೇಹಕ್ಕಲ್ಲ ಕಂದ ಮನಸ್ಸಿಗೆ ಅಂತ .. ಇದು ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರದ ಸಂಭಾಷಣೆ .. ದೇಹಕ್ಕೆ ಸ್ನಾನ ಮಾಡಿಸಿ ಎಂದು ಅಪ್ಪಣೆ ಮಾಡಿದಾಗ ಕುರಿ ಕಾಯುವ ಅಣ್ಣಾವರು ಹೇಳುವ ಮಾತಿದು <br /><br />ಎಷ್ಟು ಅರ್ಥ ಗರ್ಭಿತ ಮಾತು. ದೇಹ ಅಲ್ಲಾ ಸುಂದರವಾಗಿರಬೇಕಾದ್ದು ಮನಸ್ಸು ಎನ್ನುವ ಸಣ್ಣ ಆದರೆ ದೊಡ್ಡ ಮಾತು ಅಲ್ಲಿದೆ. <br /><br />ಸಂಧ್ಯಾ ಪುಟ್ಟಿ ಎಷ್ಟು ಸೊಗಸಾಗಿ ತೆಗೆದುಕೊಂಡು ಹೋಗಿದ್ದೀಯ ಕಥೆಯನ್ನ.. ಎಷ್ಟು ಇಷ್ಟ ಆಯಿತು ಅಂದ್ರೆ ನಿನ್ನ ಎಸ್ಪಿ ಎನ್ನುವ <br />ಬದಲು ಪೂರ ಹೆಸರಿಂದ ಕರೆದಿದ್ದೇನೆ. <br /><br />ನಂದಿನಿಯ ಸ್ವಗತ ಸಂಭಾಷಣೆ ಈ ಲೇಖನದ ಅತ್ತ್ಯುತ್ತಮ ಅಂಶ.. <br /><br />ಸೂಪರ್ ಲೇಖನ ಸೂಪರ್.. ಅಂತ್ಯ ತುಸು ವಿಷಾದ ಎನಿಸಿದರು... ಬಣ್ಣದ ಹಿಂದೆ ಹೋಗುವವರನ್ನು ನಂಬಬಾರದು ಎನ್ನುವ ತಾತ್ವಿಕ ಅಂತ್ಯ ಈ ಕಥಾನಕದಲ್ಲಿದೆ. <br /><br />ಹಾಟ್ಸ್ ಆಫ್ ಸಂಧ್ಯಾ ಪುಟ್ಟಿ Srikanth Manjunathhttps://www.blogger.com/profile/04152086368173454221noreply@blogger.com