Tuesday 14 February 2012

ಬೆಳಕ ಪಸರಿಸಿಹುದು..


ಮೊದಲ ನೋಟದಲಿ 
ಕನಸುಗಳು ಅರಳಿರಲು...
ಮಾತು ಮೌನಗಳಲಿ 
ಮನವ ಅರಿತಿರಲು ...
ಹೃದಯ ಹೃದಯಗಳು 
ಬೆಸೆದಿರಲು...
ಜೀವನದಿ ಬೆಳಕ ಪಸರಿಸಿಹುದು.. 
ಪ್ರೀತಿ ತನ್ನ ಹೊನ್ನಕಾಂತಿಯಲಿ 


3 comments:

  1. ತುಂಬಾ ಚೆನ್ನಾಗಿ ಕವನಿಸುತ್ತಿರಿ ಮೇಡಂ..
    ಕೊನೆ ಸಾಲಂತೂ ಬಹಳ ಚೆನ್ನಾಗಿದೆ.....ವೆರಿ ನೈಸ್..

    ReplyDelete
  2. ಅರ್ಜುನ ದ್ರೌಪದಿಯ ಮನಗೆದ್ದದ್ದು ಬಿಲ್ಲಿಗೆ ಬಾಣ ಹೂಡಿ ಮೀನಿನ ಕಣ್ಣಿಗೆ ಹೊಡೆದಾಗಲ್ಲ.. ಬದಲಿಗೆ ಹೆದೆಯನ್ನು ಮೀಟಿದಾಗ ದ್ರೌಪದಿಯ ಹೃದಯ ವೀಣೆ ತನ್ನಷ್ಟಕ್ಕೆ ತಾನೇ ಮೀಟಲು ಆರಂಭಿಸಿತು..ಈ ಸಾಲು ಈ ಕವನವನ್ನು ಓದಿದಾಗ ನೆನಪಿಗೆ ಬಂತು..ಎಷ್ಟು ಸುಂದರ ಪರಿ ತುಂಬಿದ ಸಾಲುಗಳು ಸೂಪರ್ ಎಸ್ ಪಿ.

    ReplyDelete